April 6, 2008

ಕುಂದಗನ್ನಡದಲ್ಲಿ ಮೊದಲ ಕಾದಂಬರಿ

ಕುಂದಗನ್ನಡದಲ್ಲಿ ಬರೆದ ಮೊದಲ ಕಾದಂಬರಿ ಬಿಡುಗಡೆಯಾಗಿದೆ. ಉಪ್ಪುಂದ ವರಮಹಾಲಕ್ಷ್ಮಿ ಹೊಳ್ಳರು ಬರೆದ ’ಹಳೆಯಮ್ಮನ ಆತ್ಮಕಥೆ’ಯ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಉದಯವಾಣಿಯ ಲೇಖನವನ್ನು ಓದಿ.

1 comment:

sunaath said...

ಉದಯವಾಣಿಯ ಲಿಂಕಿನಲ್ಲಿ ಕತೆ ಒದಿದೆ. ಬರೆದವರ ಬಗೆಗೆ,ಹೆಮ್ಮೆಯಾಯಿತು. ಅದನ್ನು ತಿಳಿಸಿದ ನಿಮಗೆ ಧನ್ಯವಾದಗಳು. ಕತೆ ಪ್ರಾದೇಶಿಕ ಭಾಷೆಯಲ್ಲಿ ಇದ್ದಷ್ಟೂ ಒಳ್ಳೆಯದೇ. ಇತರ ಪ್ರದೇಶದವರಿಗೆ ಕನ್ನಡದ ಒಂದು ಮಾದರಿಯು ಓದಲು ಸಿಗುತ್ತದೆ. ಭಾಷೆ ಪ್ರಾದೇಶಿಕ, ಅದರೆ ಕತೆ ಸಾರ್ವದೇಶಿಕ.